Friday 29 July 2011

 "ಆರ್ಥಿಕ ಸ್ವಾತಂತ್ರ್ಯಕ್ಕೆ ಸಹಕಾರವೇ ಹೆಬ್ಬಾಗಿಲು" 


Flash News:
**ಯಾವತ್ತು ಸದಸ್ಯರಿಗೆ ಗುರುತಿನ ಕಾರ್ಡ್ ಕೊಡಲಾಗುವುದು. ಕಾರಣ ತಮ್ಮ ಎರಡು ಫೋಟೋಗಳನ್ನು ಸಂಘಕ್ಕೆ ಕೊಟ್ಟು ಗುರುತಿನ ಕಾರ್ಡ್ ಪಡೆಯಬೇಕು.****ತಮಗೆ ಸಲ್ಲತಕ್ಕ ಲಾಭಾಂಶ (ಡಿವಿಡೆಂಡ್) ವನ್ನು ಪ್ರಕಟಿಸಿದ ದಿನದಿಂದ ೩ ವರ್ಷದ ಒಳಗೆ ಮರೆಯದೆ ತಗೆದುಕೊಳ್ಳಿರಿ ತಪ್ಪಿದಲ್ಲಿ ಪೋಟ ನಿಯಮ ಪ್ರಕಾರ ಅದನ್ನು ಕಾಯ್ದಿಟ್ಟ ನಿಧಿಗೆ ವರ್ಗಾಯಿಸಲಾಗುವುದು****ಒಬ್ಬ ಸದಸ್ಯ ಒಂದು ಸಂಘದಲ್ಲಿ ಸದಸ್ಯತ್ವ ಹೊಂದಿರುವದಕ್ಕಿಂತ ಎರಡು ಸಂಘಗಳಲ್ಲಿ ಸದಸ್ಯತ್ವ ಹೊಂದಿದ್ದರೆ ಅದು ಸಹಕಾರಿ ಕಾನೂನಿನನ್ವಯ ಅಪರಾಧ ಮಾಡಿದಂತಾಗುತ್ತದೆ****ಸಂಘದ ಎಲ್ಲ ವ್ಯವಹಾರಗಳಲ್ಲಿ ನಿಯಮಿತತೆ ಹಾಗೂ ನಿಯಮಗಳ ಪರಿಪಾಲನೆ ಅತ್ಯವಶ್ಯಕ ಮತ್ತೆ ಮತ್ತೆ ಸಾಲ ಪಡೆಯುವ ಅರ್ಹತೆ ಗಳಿಸಿಕೊಳ್ಳಬೇಕು. ಸಾಲ ಮುದ್ದತ ಮೀರಿದಲ್ಲಿ ಎಲ್ಲ ಅವಕಾಶಗಳನ್ನು ಕಳೆದುಕೊಳ್ಳಬೇಕಾಗುವುದು.****ಜಾಮೀನುದಾರರು ಸಾಲಗಾರರ ಅಸ್ಟೆ ಸಾಲಕ್ಕೆ ಹೊಣೆಗಾರರು, ಸಾಲಗಾರರ ಹಿನ್ನಲೆಯನ್ನು ತಿಳಿದುಕೊಂಡು ಜಾಮಿನುದಾರರಾಗಬೇಕು.**


           ಸಂಘದ ಸರ್ವತೋಮುಖ ಅಭಿವೃದ್ದಿಗೆ ಕಾರಣಿಭೂತರಾದ ಎಲ್ಲ ತೆವುದಾರರಿಗೆ ಹಾಗೂ ಎಲ್ಲ ಸದಸ್ಯರಿಗೆ ನಮ್ಮ ಪ್ರಥಮ ವಂದನೆಗಳು. ಸಂಘದ ಅಭ್ಯುದಯಕ್ಕಾಗಿ ತುಂಬಾ ಕಳಕಳಿಯಿಂದ ಆಸ್ಥೆವಹಿಸಿ ಶ್ರಮಿಸಿದ ಹಾಗೂ ಮಾರ್ಗದರ್ಶನ ಮಾಡಿದ ಸಹಕಾರಿ ಇಲಾಖೆ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ  ವರ್ಗದವರಿಗೆ ನಮ್ಮ ಕೃತಜ್ಞತೆಗಳು. ನಮ್ಮ ಸಂಘಕ್ಕೆ ಸಹಾಯ ಸಹಕಾರ ಸಲ್ಲಿಸುತ್ತಿರುವ ಸಿಂಡಿಕೇಟ್ ಬ್ಯಾಂಕ್ ಮತ್ತು ಬಿಡಿಸಿಸಿ ಬ್ಯಾಂಕ್ ಇವರಿಗೆ ಹಾರ್ದಿಕ ಅಭಿನಂದನೆಗಳು. ಸಂಘದ ಶ್ರೇಯೋಭಿವೃದ್ಧಿಗಾಗಿ ಪರೋಕ್ಹ್ಯ ಹಾಗೂ ಅಪರೋಕ್ಹ್ಯವಾಗಿ ಸಹಾಯ ಸಹಕಾರ ನೀಡಿದ ಎಲ್ಲ ಮಹನೀಯರಿಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳು.
- ಎ ಎಸ್ ಖೈನೂರ್ 
( ಸಂಸ್ಥಾಪಕರು / ಅಧ್ಯಕ್ಷ್ಯರು )





ಪ್ರಧಾನ ಕಛೇರಿ : ಹೊರ್ತಿ 
ಶಾಖೆಗಳು : ಚಡಚಣ | ಬಿಜಾಪುರ